
ಪುತ್ತೂರು : ಸಂಪ್ಯಾ ಬಳಿ ಭೀಕರ ಅಪಘಾತದಲ್ಲಿ ಬೆಳ್ತಂಗಡಿ ತಾಲ್ಲೂಕು ಕಂಟ್ರಮಜಲು ನಿಮ್ಮಪ್ಪ ಗೌಡರ ಪುತ್ರಿ ಮಂಗಳೂರಿನ ವಕೀಲೆ ಗಾಯತ್ರಿ (22) ಮೃತ ಪಟ್ಟಿರುತ್ತಾರೆ.

ಶನಿವಾರ ಹಮನುಗಿರಿಯಿಂದ ಮರಳಿ ಬರುವ ವೇಳೆ ಅಪಘಾತ ಸಂಭವಿಸಿದೆ. ಕೆ.ಎಸ್.ಆರ್.ಟಿ.ಸಿ. ಬಸ್ಸ್ ಮತ್ತು ವ್ಯಾಗನರ್ ಕಾರ್ ಮುಖಾ ಮುಖಿ ಡಿಕ್ಕಿ ಹೊಡೆದ ಕಾರಣ ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿನಿ ವಿವೇಕಾನಂದ ಕಾನೂನು ವಿದ್ಯಾಲಯದ ಹಳೆ ವಿದ್ಯಾರ್ಥಿ.
ಅಪಘಾತದ ದೃಶ್ಯಾವಳಿಗಳು :
https://youtu.be/rF1T4U_egXI













