Saturday, March 7, 2026
ಸುದ್ದಿ

ಭೀಕರ ರಸ್ತೆ ಅಪಘಾತ ; ಮಂಗಳೂರಿನ ವಕೀಲೆ ಗಾಯತ್ರಿ ದುರ್ಮರಣ – ಕಹಳೆ ನ್ಯೂಸ್

ಪುತ್ತೂರು : ಸಂಪ್ಯಾ ಬಳಿ ಭೀಕರ ಅಪಘಾತದಲ್ಲಿ ಬೆಳ್ತಂಗಡಿ ತಾಲ್ಲೂಕು ಕಂಟ್ರಮಜಲು ನಿಮ್ಮಪ್ಪ ಗೌಡರ ಪುತ್ರಿ ಮಂಗಳೂರಿನ ವಕೀಲೆ ಗಾಯತ್ರಿ (22) ಮೃತ ಪಟ್ಟಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶನಿವಾರ ಹಮನುಗಿರಿಯಿಂದ ಮರಳಿ ಬರುವ ವೇಳೆ ಅಪಘಾತ ಸಂಭವಿಸಿದೆ. ಕೆ.ಎಸ್.ಆರ್.ಟಿ.ಸಿ. ಬಸ್ಸ್ ಮತ್ತು ವ್ಯಾಗನರ್ ಕಾರ್ ಮುಖಾ ಮುಖಿ ಡಿಕ್ಕಿ ಹೊಡೆದ ಕಾರಣ ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿನಿ ವಿವೇಕಾನಂದ ಕಾನೂನು ವಿದ್ಯಾಲಯದ ಹಳೆ ವಿದ್ಯಾರ್ಥಿ.

ಜಾಹೀರಾತು
ಜಾಹೀರಾತು

ಅಪಘಾತದ ದೃಶ್ಯಾವಳಿಗಳು :

https://youtu.be/rF1T4U_egXI