Tuesday, March 10, 2026
ಪುತ್ತೂರು

ನವೆಂಬರ್ 2ರಂದು ಮತ್ತೆ ಪ್ರಾರಂಭವಾಗಲಿದೆ ಅಂತರ್ಜಾಲೀಯ ಶ್ರೀಮದ್ಭಗವದ್ಗೀತಾ ಸರಣಿ ಉಪನ್ಯಾಸ – ಕಹಳೆ ನ್ಯೂಸ್

ಪುತ್ತೂರು : ಅಂಬಿಕಾ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು, ಇವರಿಂದ ತತ್ವಶಾಸ್ತ್ರ ಹಾಗೂ ಸಂಸ್ಕøತ ವಿಭಾಗಗಳು ಪ್ರಸ್ತುತ ಪಡಿಸುವ ಅಂತರ್ಜಾಲೀಯ ಶ್ರೀಮದ್ಭಗವದ್ಗೀತಾ ಸರಣಿ ಉಪನ್ಯಾಸ ಕಾರ್ಯಕ್ರಮ, ನವೆಂಬರ್ 2ರಂದು ಸಂಜೆ 6 ರಿಂದ 7ರ ತನಕ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಮದ್ಭಗವದ್ಗೀತೆಯ 16ನೇ ಅಧ್ಯಾಯ, ದೈವಾಸುರ ಸಂಪ ದ್ವಿಭಾಗ ಯೋಗವನ್ನು ಅಂಬಿಕಾ ಮಹಾವಿದ್ಯಾಲಯ ಪ್ರಾಂಶುಪಾಲರು ಡಾ.ವಿ.ವಿನಾಯಕ ಭಟ್ಟ ಗಾಳಿಮನೆ ಉಪನ್ಯಾಸ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು

Google meet app .
Meeting invitation: Bhagavadgita @Mon, 2 Nov 2020, 6–7 pm
To join the meeting on Google Meet, click this link:
https://meet.google.com/ixk-tpse-fkv
Or open Meet and enter this code: ixk-tpse-fkv9