Sunday, March 15, 2026
ಸುದ್ದಿ

ಪುತ್ತೂರು: ವಾಹನಕ್ಕೆ ಗುದ್ದಿ ನಡುರಸ್ತೆಯಲ್ಲಿ ಸಾವನ್ನಪ್ಪಿದ ದನವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರಿಂದ ಅತ್ಯಸಂಸ್ಕಾರ-ಕಹಳೆ ನ್ಯೂಸ್

ಪುತ್ತೂರಿನ ಸಮೀಪದ ಮುರದಲ್ಲಿ ಅಪಘಾತದಿಂದ ಸತ್ತು ಹೋಗಿದ್ದ ಬೀಡಾಡಿ ದನವನ್ನು ಪುತ್ತೂರಿನ ಬಜರಂಗದಳದ ಕಾರ್ಯಕರ್ತರು ಸಂಪ್ಯ ಸಮೀಪವಿರುವ ವಿಶ್ವ ಹಿಂದೂ ಪರಿಷತ್ತಿನ ನಿವೇಶನದಲ್ಲಿ ದಫನ ಮಾಡಿದರು.

ಈ ಸಂದರ್ಭ ಬಜರಂಗದಳದ ಶ್ರೀಧರ ತೆಂಕಿಲ, ಪ್ರವೀಣ್ ಕಲ್ಲೇಗ, ಪ್ರವೀಣ್ ಮುರ, ಜೀವನ್ ಪಟ್ಟೆ, ಹರ್ಷಿತ್ ಬಲ್ನಾಡು, ಗಣೇಶ್ ಭಟ್ ಪೋಳ್ಯ, ವಿಶ್ವ, ನವೀನ್, ರಾಜೇಶ್, ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನವೀನ ಅರ್ಥ್‌ಮೂವರ್ಸಿನ ನವೀನ್ ಪ್ರಸಾದ್ ಜೆಸಿಬಿ ನೀಡಿ ಸಹಕರಿಸಿದರು.

ಜಾಹೀರಾತು
ಜಾಹೀರಾತು