Wednesday, March 18, 2026
ಸುದ್ದಿ

ಯಕ್ಷರಂಗದ ಸಿಡಿಲಮರಿ ಪುತ್ತೂರು ಶ್ರೀಧರ ಭಂಡಾರಿಯವರಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ; ಹತ್ತೂರಿಗೂ ಮಾದರಿ ಈ ಪುತ್ತೂರಿನ ಯಕ್ಷದಿಗ್ಗಜ – ಕಹಳೆ ನ್ಯೂಸ್

ಪುತ್ತೂರು : ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಅನೇಕ ರಂಗದ ಸಾಧಕರಿಗೆ ರಾಜ್ಯೋತ್ಸವದಂದು ಪ್ರಶಸ್ತಿ ಪುರಸ್ಕಾರ ನಡೆಯಲಿದೆ.

25 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಸಾಧಕರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಲಾಗಿದೆ. ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನ ರಂಗದ ಸಿಡಿಲಮರಿ, ಪುತ್ತೂರು ಅಪ್ರತಿಮ ಯಕ್ಷಗಾನ ಕಲಾವಿದ, ಅನೇಕ ಶಿಶ್ಯರನ್ನು ರಾಜ್ಯಾದ್ಯಂತ ಹೊಂದಿದ ಹೆಮ್ಮೆಯ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಯವರಿಗೆ ಘೋಷಣೆಯಾಗಿದ್ದು, ಯಕ್ಷಾಭಿಮಾನಿಗಳಲ್ಲಿ ಅತೀವ ಸಂತಸ ಉಂಟು ಮಾಡಿದೆ.

ಜಾಹೀರಾತು
ಜಾಹೀರಾತು

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಮತ್ತು ಕ್ಷೇತ್ರ :

ಸಾಹಿತ್ಯ :
ಡಾ.ಮಂಜಪ್ಪ ಶೆಟ್ಟಿ ಮಸಗಲಿ
ಪ್ರೊ. ಬಿ.ರಾಜಶೇಖರಪ್ಪ
ಚಂದ್ರಕಾಂತ ಕರದಳ್ಳಿ
ಡಾ.ಸರಸ್ಪತಿ ಚಿಮ್ಮಲಗಿ

ರಂಗಭೂಮಿ
ಪರಶುರಾಮಸಿದ್ದಿ
ಪಾಲ್ ಸುದರ್ಶನ್
ಹೂಲಿ ಶೇಖರ್
ಎನ್.ಶಿವಲಿಂಗಯ್ಯ
ಡಾ.ಎಚ್.ಕೆ.ರಾಮನಾಥ
ಭಾರ್ಗವಿ ನಾರಾಯಣ

ಸಂಗೀತ :
ಛೋಟೆ ರೆಹಮತ್ ಖಾನ್
ನಾಗವಲ್ಲಿ ನಾಗರಾಜ್
ಡಾ.ಮುದ್ದು ಮೋಹನ
ಶ್ರೀನಿವಾಸ ಉಡುಪ

ಜಾನಪದ :
ನೀಲ್ ಗಾರರು ದೊಡ್ಡಗವಿಬಸಪ್ಪ ಮಂಟೇಸ್ವಾಮಿ ಪರಂಪರೆ
ಹೊಳಬಸಯ್ಯ ದುಂಡಯ್ಯ ಸಂಬಳದ
ಭೀಮಸಿಂಗ್ ಸಕಾರಾಮ್ ರಾಥೋಡ್
ಉಸ್ಮಾನ್ ಸಾಬ್ ಖಾದರ್ ಸಾಬ್
ಕೊಟ್ರೇಶ ಚೆನ್ನಬಸಪ್ಪ ಕೊಟ್ರೆಶಪ್ಪನವರ
ಕೆ.ಆರ್. ಹೊಸಳಯ್ಯ

ಯಕ್ಷಗಾನ : ಶ್ರೀಧರ ಭಂಡಾರಿ ಪುತ್ತೂರು
ಬಯಲಾಟ : ವೈ. ಮಲ್ಲಪ್ಪ ಗವಾಯಿ
ಚಲನಚಿತ್ರ : ಶೈಲಶ್ರೀ

ಪತ್ರಿಕೋದ್ಯಮ :
ಬಿ.ವಿ. ಮಲ್ಲಕಾರ್ಜುನಯ್ಯ

ಸಹಕಾರ :
ರಮೇಶ್ ವೈದ್ಯ

ಸಮಾಜಸೇವೆ :
ಎಸ್.ಜಿ. ಭಾರತಿ
ಶ್ರೀ ಕತ್ತಿಗೆ ಚನ್ನಪ್ಪ

ಪರಿಸರ :
ಸಾಲುಮರದ ವೀರಾಚಾರ್
ಶಿವಾಜಿ ಛತ್ರಪ್ಪ ಕಾಗಣಿಕರ್

ಶಿಕ್ಷಣ :
ಎಸ್.ಆರ್.ಗುಂಜಾಳ್
ಪ್ರೊ.ಟಿ.ಶಿವಣ್ಣ
ಡಾ.ಕೆ.ಚಿದಾನಂದಗೌಡ
ಡಾ.ಗುರುರಾಜ ಕರ್ಜಗಿ

ಸಂಕೀರ್ಣ :
ಡಾ.ವಿಜಯ ಸಂಕೇಶ್ವರ್
ಎಸ್.ಟಿ.ಶಾಂತ ಗಂಗಾಧರ್
ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು
ಲೆಫ್ಟಿನೆಂಟ್ ಜನರಲ್ ಬಿ.ಎಸ್.ಬಿ.ಎಂ.ಪ್ರಸಾದ
ಡಾ. ನಾ.ಸೋಮೇಶ್ವರ್
ಶ್ರೀ.ಕೆ.ಪ್ರಕಾಶಶೆಟ್ಟಿ, ಅಧ್ಯಕ್ಷರು ಎಂ.ಆರ್.ಜಿ.ಗ್ರೂಪ್

ಕಿರುತೆರೆ :
ಜಯಕುಮಾರ ಕೊಡಗನೂರ

ಶಿಲ್ಪಕಲೆ :
ವಿ.ಎ.ದೇಶಪಾಂಡೆ
ಕೆ.ಜ್ಞಾನೇಶ್ವರ

ಚಿತ್ರಕಲೆ :
ಯು. ರಮೇಶ್ ರಾವ್
ಮೋಹನ ಸೀತನೂರು

ಕ್ರೀಡೆ :
ವಿಶ್ವನಾಥ್ ಭಾಸ್ಕರ್ ಗಾಣಿಗ
ಚೇನಂಡ ಎ.ಕುಟ್ಟಪ್ಪ
ನಂದಿತ ನಾಗನಗೌಡರ್

ಯೋಗ :
ಶ್ರೀಮತಿ ವನಿತಕ್ಕ
ಕು. ಖುಷಿ

ಸಂಘ ಸಂಸ್ಥೆ
ಪ್ರಭಾತ್ ಆರ್ಟ ಇಂಟರ್ ನ್ಯಾಷನಲ್
ಶ್ರೀ ಪಂಥಂಜಲಿ ಯೋಗ ಶಿಕ್ಷಣ ಸಮಿತಿ, (ರಿ) ಕರ್ನಾಟಕ, ಹನುಮಂತಪುರ

ವೈದ್ಯಕೀಯ :
ಡಾ. ಹನುಮಂತರಾಯ ಪಂಡಿತ್
ಡಾ. ಆಂಜನಪ್ಪ
ಡಾ. ನಾಗರತ್ನ
ಡಾ. ಜಿ.ಟಿ. ಸುಭಾಷ್
ಡಾ. ಕೃಷ್ಣ ಪ್ರಸಾದ

ನ್ಯಾಯಾಂಗ :
ಕುಮಾರ್. ಎನ್

ಹೊರನಾಡು :
ಜಯವಂತ ಮನ್ನೊಳಿ
ಶ್ರೀ ಗಂಗಾಧರ್ ಬೇವಿನಕೊಪ್ಪ
ಬಿ.ಜಿ. ಮೋಹನ್ ದಾಸ್

ಗುಡಿ ಕೈಗಾರಿಕೆ :
ನವರತ್ನ ಇಂದು ಕುಮಾರ

ವಿಮರ್ಶೆ :
ಕೆ.ವಿ. ಸುಬ್ರಹ್ಮಣ್ಯಂ