Friday, March 13, 2026
ಸುದ್ದಿ

ಗೂಂಡಾಗಿರಿ ಪ್ರಕರಣ: ಕೊಣಾಜೆಯಲ್ಲಿ ಇಬ್ಬರು ಆರೋಪಿಗಳ ಬಂಧನ – ಕಹಳೆ ನ್ಯೂಸ್

ಮಂಗಳೂರು: ಇತ್ತೀಚೆಗೆ ನಗರದ ಮುಡಿಪುವಿನಲ್ಲಿರುವ ಕಣಚೂರು ಆಸ್ಪತ್ರೆಯ ಬಳಿ ದಂಪತಿಗಳೊಂದಿಗೆ ಕಾರಿನಲ್ಲಿ ಅನ್ಯಕೋಮಿನ ಯುವತಿ ಇರುವುದನ್ನು ಗಮನಿಸಿದ ಕೆಲ ಯುವಕರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಗೂಂಡಾಗಿರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು