Friday, March 13, 2026
ಸುದ್ದಿ

ಬಿ.ಎಡ್ ಮುಗಿದು ಕಾಲೇಜು ತೊರೆಯುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ – ಕಹಳೆ ನ್ಯೂಸ್

ಬೋಧನೆ ಎನ್ನುವುದು ಎಲ್ಲಾ ವೃತ್ತಿಯನ್ನು ಸೃಷ್ಟಿಸುವ ಒಂದು ವೃತ್ತಿಯಾಗಿದೆ. ರಾಷ್ಟ್ರದ ಪ್ರಗತಿಯು ಶಿಕ್ಷಕರ ಕೈಯಲ್ಲಿದೆ. ಎರಡು ವರ್ಷದ ಬಿ. ಎಡ್ ಮುಗಿದ ನಂತರ ವಿದ್ಯಾರ್ಥಿಗಳು ಕಾಲೇಜು ತೊರೆಯುತ್ತಿದ್ದಾರೆ.

ಈ ನಿಮಿತ್ತ ಜ. 19 ರಂದು ಶ್ರೀ ದೇವಿ ಕಾನವು ಹೊರ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಪುಸ್ತಕಗಳನ್ನು ನೀಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು