Saturday, March 14, 2026
ಸುದ್ದಿ

ದೈವದ ಕಾರಣಿಕದ ಮುಂದೆ ಕಳ್ಳರ ಪ್ರಯತ್ನ ವಿಫಲ – ಕಹಳೆ ನ್ಯೂಸ್

ಶ್ರೀ ಚಾಮುಂಡಿ ದೈವದ ಕಡ್ತಲೆ, ಗಂಟೆಮಣಿ, ಕಾಣಿಕೆ ಡಬ್ಬಿ, ಹಾಗೂ ಇನ್ನಿತರ ಪರಿಕರಗಳನ್ನು ಹೊತ್ತೊಯ್ಯಲು ಯತ್ನಿಸಿದ ಕಳ್ಳರ ಪ್ರಯತ್ನ ವಿಫಲವಾದ ಘಟನೆ ಪಂಜದ ಶಾಂತಿವನದಲ್ಲಿ ನಡೆದಿದೆ.

ದೈವದ ಕಾರಣಿಕದ ಮಾಯಾ ಶಕ್ತಿಗೆ ಹೆದರಿ ಕಳ್ಳರು ಸಾಮಾಗ್ರಿಗಳನ್ನು ಅರ್ಧದಲ್ಲೇ ಬಿಟ್ಟು ಪಲಾಯನಗೈದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು