ಶ್ರೀ ಮಹಾಮ್ಮಾಯಿ ಸೇವಾ ಸಮಿತಿ ದಿಂಡಿಕೆರೆ ನರಿಕೊಂಬು ಇದರ ನೂತನ ಅಧ್ಯಕ್ಷರಾಗಿ ಚೇತನ್ ಏಲಬೆ ಆಯ್ಕೆ- ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ಮಹಾಮ್ಮಾಯಿ ಸೇವಾ ಸಮಿತಿ ದಿಂಡಿಕೆರೆ ನರಿಕೊಂಬು ಇದರ ನೂತನ ಅಧ್ಯಕ್ಷರಾಗಿ ಚೇತನ್ ಏಲಬೆ ಆಯ್ಕೆ ಯಾಗಿದ್ದರೆ.
ಉಪಾಧ್ಯಕ್ಷರಾಗಿ ತಾರನಾಥ ಏಲಬೆ,ಗೌರವಾಧ್ಯಕ್ಷರಾಗಿ ಶಿವಪ್ಪ ಪೂಜಾರಿ ಏಲಬೆ,ಕಾರ್ಯದರ್ಶಿಯಾಗಿ ದೀಪಕ್ ದಿಂಡಿಕೆರೆ,ಜೊತೆ ಕಾರ್ಯದರ್ಶಿಯಾಗಿ ಸುಧೀರ್ ದಿಂಡಿಕೆರೆ,ಕೋಶಾಧಿಕಾರಿಯಾಗಿ ಕಿಶೋರ್ ಏಲಬೆ, ಆಯ್ಕೆಯಾಗಿದ್ದಾರೆ.














