ಜೂ. 09ರಿಂದ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಕರಿಮಣಿ ಮೇಳ ಆರಂಭ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಜೂ.09ರಿಂದ ಜಿ.ಎಲ್. ಕರಿಮಣಿ ಮೇಳ ನಡೆಯಲಿದೆ.
ನಿಮ್ಮ ಹಳೆಯ ಕರಿಮಣಿಯನ್ನ ಹೊಸತನದೊಂದಿಗೆ ಬದಲಾಯಿಸಿ ಪ್ರತಿ ಗ್ರಾಂ. 150/- ಅಧಿಕ ದರ ಪಡೆಯಿರಿ.














