Thursday, March 12, 2026
ಸುದ್ದಿ

ಮೊಬೈಲ್ ಟವರ್ ಅಳವಡಿಕೆ, ಸಮಗ್ರ ನೀತಿ ರೂಪಿಸುವ ಸರ್ಕಾರ ಚಿಂತನೆ: ಸಚಿವ ಖಾದರ್ – ಕಹಳೆ ನ್ಯೂಸ್

ಮಂಗಳೂರು: ವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ಅಳವಡಿಸಲು ಸರಿಯಾದ ಯಾವುದೇ ನಿಯಮ ಇಲ್ಲ , ಸ್ಥಳೀಯ ಸಂಸ್ಥೆ ಪರವಾನಗಿ ಇಲ್ಲದಿದ್ದರೂ ನಿರ್ಮಾಣ ಆಗುತ್ತಿದೆ.

ಇದರಿಂದ ಜನರಿಗೆ ಅನಗತ್ಯ ಭಯ ಇದೆ. ಹಾಗಾಗಿ ರಾಜ್ಯದಲ್ಲಿ ಮಾದರಿಯಾದ ಸಮಗ್ರ ನೀತಿ ರೂಪಿಸುವ ಸರ್ಕಾರ ಚಿಂತನೆ ಮಾಡಿದೆ. ಬಿಬಿಎಂಪಿ, ನಗರಾಭಿವೃದ್ಧಿ ಸಚಿವರು ಇರುವ ಸಮಿತಿ ಈ ಬಗ್ಗೆ ಮುಂದುವರಿಯಲಿದೆ ಕರಡು ನಿಯಮ ಸಿದ್ಧವಾಗಿದೆ, ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಸಾಯಿಖಾನೆ ವಿವಾದ ವಿಚಾರ

ಜಾಹೀರಾತು
ಜಾಹೀರಾತು

ಪ್ರಧಾನಿ ಮೋದಿಗೆ ಬರೆದ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಿಯವರಿಗೆ ಈ ಬಗ್ಗೆ ಇನ್ನೊಂದು ರಿಮೈಂಡರ್ ಹಾಕುತ್ತೇನೆ ಪ್ರಧಾನಿ ಬಿಡಿ, ಸ್ಥಳೀಯ ಜನಪ್ರತಿನಿಧಿಗಳೇ ಈ ಬಗ್ಗೆ ಏನೂ ಹೇಳಿಲ್ಲ ನನಗೆ. ಈ ಬಗ್ಗೆ ಯಾವುದೇ ಪತ್ರ ಅಥವಾ ಮನವಿ ಮಾಡಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರೆಶ್ನೆಗೆ ಉತ್ತರಿಸಿದರು.

ಗೋವಾದಲ್ಲಿ‌ ಕರ್ನಾಟಕದ‌ ಮೀನುಗಳಿಗೆ ತಡೆ ವಿಚಾರ

ಗೋವ‌ ಮೀನುಗಾರಿಕಾ ಸಚಿವರೊಂದಿಗೆ ಶೀಘ್ರ ಮಾತುಕತೆ ಮಾಡಲಿದ್ದೇವೆ , ಕರ್ನಾಟಕದ ಮೀನುಗಾರಿಕಾ ಸಚಿವರೊಂದಿಗೆ‌ ಈ ಬಗ್ಗೆ ಮಾತಾಡಲು ತಿಳಿಸಿದ್ದೇನೆ ನಾಳೆ ಕರ್ನಾಟಕ ಮೀನುಗಾರಿಕ ಸಚಿವರನ್ನು ಭೇಟಿ ಮಾಡುವೆ ಬಳಿಕ ಅವರು ಗೋವಾ ಮೀನುಗಾರಿಕ ಸಚಿವರೊಂದಿಗೆ ಮಾತಾಡಲಿದ್ದಾರೆ ಶೀಘ್ರದಲ್ಲೇ ಪರಿಹಾರವಾಗಲಿದೆ ಎಂದರು.