Friday, March 13, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಉಪ್ಪಿನಂಗಡಿಯಲ್ಲಿ‌ ಮತ್ತೆ‌ ಹೆಚ್ಚುತ್ತಿರುವ ಉಭಯ ನದಿಗಳ ನೀರಿನ ಮಟ್ಟ ; ಎರಡನೇಯ ಬಾರಿ ಆಗುತ್ತಾ ಸಂಗಮ..!? – ಕಹಳೆ ನ್ಯೂಸ್

ಉಪ್ಪಿನಂಗಡಿ : ಸಂಗಮ‌ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನಿನ್ನೆ ತಾನೆ ಸಂಗಮವಾಗಿ ನೀರಿನ ಮಟ್ಟ ಉಭಯ ನದಿಗಳಲ್ಲೂ ಇಳಿದಿತ್ತು. ಇದರೆ ಇಂದು ಮತ್ತೆ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಮತ್ತೆ ಸಂಗಮ ಆಗಬಹುದಾ ಎಂಬ ಮಾತುಗಳು ಜನಸಾಮಾನ್ಯರ ವಲಯದಲ್ಲಿ ಕೇಳಿ ಬರುತ್ತಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು