” ಕನ್ನಡದ ರಾಜ್ಯೋತ್ಸವ ನಮ್ಮದಮ್ಮ ” ಹಾಡಿನ ವಿಡಿಯೋ ಆಲ್ಬಮ್ ಇಂದು ಮಂಗಳೂರು ಪುರಭವನದಲ್ಲಿ ಲೋಕಾರ್ಪಣೆ | ಶಾಂತ ಕುಂಟಿನಿ ನಿರ್ಮಾಣ & ಸಾಹಿತ್ಯ, ಜಗದೀಶ್ ಪುತ್ತೂರು ಕಂಠಸಿರಿ !
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂದು ಅಪರಾಹ್ನ ಮೂರು ಘಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯುವ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕವಯತ್ರಿ ಶಾಂತ ಕುಂಟಿನಿಯವರ ನಿರ್ಮಾಣ ಮತ್ತು ಸಾಹಿತ್ಯದ " ಕನ್ನಡದ ರಾಜ್ಯೋತ್ಸವ ನಮ್ಮದಮ್ಮ " ಹಾಡಿನ ಆದ್ಬಮ್ ನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಾಹಿತ್ಯ ಪ್ರೇಮಿಗಳು ಆದ ಪ್ರದೀಪ್ ಕುಮಾರ್ ಕಲ್ಕೂರ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಆಲ್ಬಮ್ ನಲ್ಲಿ ಖ್ಯಾತ ಆರ್ಯಭಟ ಪ್ರಶಸ್ತಿ ಪುರಸ್ಕೃತ...