Wednesday, May 22, 2024

ಸಿನಿಮಾ

ಸಿನಿಮಾಸುದ್ದಿ

ನಟ, ನಿರ್ದೇಶಕ ಕಾಶಿನಾಥ್ ನಡೆದುಬಂದ ಹಾದಿ – ಕಹಳೆ ನ್ಯೂಸ್

  ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ, ನಿರ್ದೇಶಕರಲ್ಲಿ ಕಾಶಿನಾಥ್ ಕೂಡ ಒಬ್ಬರು. ಡಬಲ್ ಮಿನಿಂಗ್ ಡೈಲಾಗ್‍ನಿಂದಲೇ ಫೇಮಸ್ ಆದ ಇವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯುವಪ್ರತಿಭೆಗಳಗೆ ಅವಕಾಶ ನೀಡಿದ್ದಾರೆ. ಕಾಶಿನಾಥ್ ಅವರು ವಿಜಯಾ ಕಾಲೇಜಿನಲ್ಲಿ ತಮ್ಮ ವ್ಯಾಸಾಂಗವನ್ನು ಮುಗಿಸಿದ್ರು. ನಂತರ ಅಸಿಮಾ ಎಂಬ ಫಿಲ್ಮಂ ಸೆಂಟರ್ ಗೆ ಸೇರಿಕೊಂಡರು. 1975ರಲ್ಲಿ ಕಾಶಿನಾಥ್ ಅವರು ಅಪರೂಪದ ಅಥಿತಿಗಳು ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟರು....
ಸಿನಿಮಾ

ದಿ ವಿಲನ್ ಚಿತ್ರದಿಂದ ಶೃತಿ ಹರಿಹರನ್ ಔಟ್!

  Highlights ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಕಾಂಬಿನೇಷನ್‌ನ ‘ದಿ ವಿಲನ್’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರು (ಜ.11): ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಕಾಂಬಿನೇಷನ್‌ನ ‘ದಿ ವಿಲನ್’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಆದರೆ, ‘ದಿ ವಿಲನ್’ ಚಿತ್ರತಂಡದಿಂದ...
ಸಿನಿಮಾ

ಸಕತ್ ನಿರೀಕ್ಷೆ ಮೂಡಿಸಿರುವ ‘ಪಮ್ಮಣ್ಣ ದಿ ಗ್ರೇಟ್’ – ಸಿನಿ ಕಹಳೆ

  ಸಿನಿ ಕಹಳೆ : ಯಾವ ಚಿತ್ರರಂಗಕ್ಕೂ ಕಮ್ಮಿಯಿಲ್ಲದೆ ಸಾಲು ಸಾಲು ಉತ್ತಮ ಚಿತ್ರಗಳನ್ನು ತುಳುಚಿತ್ರರಂಗ ನೀಡುತ್ತಿದೆ. ವಿಶೇಷ ಎಂದರೆ ಈ ವರೆಗೆ ಬಿಡುಗಡೆಯಾದ ಚಿತ್ರಗಳನ್ನು ತುಳುವರು ಎಂದೂ ಕೈಬಿಡಲಿಲ್ಲ ಎಲ್ಲವೂ ಯಶಸ್ವಿಯಾಗಿ ಪೂರೈಸಿದೆ.ಅಂತೆಯೇ ಮತ್ತೊಂದು ವಿಭಿನ್ನ ಚಿತ್ರ ತುಳುವರ ಮನಸ್ಸು ಗೆಲ್ಲಲು ಸಜ್ಜಾಗುತ್ತಿದೆ. ಹೌದು, ಕುಡ್ಲ ಸಿನಿಮಾಸ್ ಬ್ಯಾನರ್‍ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ‘ಪಮ್ಮಣ್ಣ ದಿ ಗ್ರೇಟ್’.ನವೆಂಬರ್ 27 ರಂದು ಪದವಿನಂಗಡಿ ಕೊರಗಜ್ಜನ ಕಟ್ಟೆಯಲ್ಲಿ ಬೆಳಿಗ್ಗೆ 8.30 ಕ್ಕೆ...
ಸಿನಿಮಾ

ಉಪ್ಪು ಹುಳಿ ಕಾರ – ಚಿತ್ರದ ಟೀಸರ್ ಬಿಡುಗಡೆ | ಅಂಬಿ, ಮಲಾಶ್ರೀ, ಅನುಶ್ರೀ ಬಂಬಾಟ್ ಹೆಜ್ಜೆ

ಕಹಳೆ ಸಿನಿಮಾ : "ರಾಜು ಕನ್ನಡ ಮೀಡಿಯಂ' ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬಂದಿದ್ದ ಅಂಬರೀಶ್‌, ಅದಾಗಿ ಒಂದು ತಿಂಗಳಲ್ಲಿ ಇನ್ನೊಂದು ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡರು. ಇಮ್ರಾನ್‌ ಸರ್ದಾರಿಯಾ ನಿರ್ದೇಶನದ "ಉಪ್ಪು ಹುಳಿ ಖಾರ" ಚಿತ್ರ ನವೆಂಬರ್‌ 24ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಪಾತ್ರಗಳ ಟೀಸರ್‌ ಬಿಡುಗಡೆ ಸಮಾರಂಭ ಬುಧವಾರ ನಡೆಯಿತು.   ಅಂಬರೀಶ್‌ ಅವರು ಬಂದು, ಟೀಸರ್‌ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದರು....
ಸಿನಿಮಾ

ಒಡೆಯರ್‌ ಮುನ್ನ ಪವನ್‌ ಹೊಸ ಸಿನಿಮಾ | ಕಹಳೆ ಸಿನಿಮಾದಲ್ಲಿ ಕಂಪ್ಲೀಟ್ ಡಿಟೆಲ್ಸ್.

ದರ್ಶನ್‌ ಅವರಿಗೆ ಪವನ್‌ ಒಡೆಯರ್‌ "ಒಡೆಯರ್‌' ಎಂಬ ಸಿನಿಮಾ ಮಾಡಲಿದ್ದಾರೆಂಬ ಸುದ್ದಿಯನ್ನು ನೀವು ಕೇಳಿರಬಹುದು. ದರ್ಶನ್‌ ಅವರ 50ನೇ ಚಿತ್ರ "ಕುರುಕ್ಷೇತ್ರ' ಮುಗಿದ ಬೆನ್ನಲ್ಲೇ "ಒಡೆಯರ್‌' ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ, ಸ್ವತಃ ದರ್ಶನ್‌ ಟ್ವೀಟ್‌ ಮಾಡಿ "ನನ್ನ ಹೊಸ ಸಿನಿಮಾಗಳ ಬಗ್ಗೆ ಅನಾವಶ್ಯಕ ಚರ್ಚೆ ಬೇಡ. ಸಮಯ ಬಂದಾಗ ನಾನೇ ಹೇಳುತ್ತೇನೆ' ಎಂದಿದ್ದರು. ಅಲ್ಲಿಗೆ "ಕುರುಕ್ಷೇತ್ರ' ನಂತರ ದರ್ಶನ್‌ ಅವರ ಯಾವ ಸಿನಿಮಾ ಸೆಟ್ಟೇರುತ್ತದೆ ಎಂಬ ಪ್ರಶ್ನೆ ಓಡಾಡುತ್ತಲೇ ಇದೆ....
ಸಿನಿಮಾ

ರಿಲೀಸ್ ಗೆ ಸಿದ್ಧವಾಗಿದೆ ಇಂದುಲಾ ಒಂಜಿ ಮರ್ಲಾ ಕಿರುಚಿತ್ರ.

ಮಂಗಳೂರು : ಬಂಟ್ವಾಳದ ಪಂಚಶ್ರೀ ಕಲಾತಂಡ ಅರ್ಪಿಸುವ ತುಳು ಕಿರುಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವಕ ತಂಡದ ಸಾಹಸ ಈ ಕಿರುಚಿತ್ರ, ಹಾಸ್ಯ ಈ ಕಿರುಚಿತ್ರದ ಪ್ರಮುಖ ವಸ್ತು. ಶೀರ್ಶಿಕೆಯಲ್ಲಿ ' ಇಂದುಲಾ ಒಂಜಿ ಮರ್ಲಾ' ಎಂಬ ಸಮಾನ್ಯ ತುಳು ಆಡು ಮಾತಿನ ಬಳಕೆ ಅತ್ಯಂತ ಪ್ರಸ್ತುತವಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರಾಹುಲ್ ಕನರ್ಪ, ರಾಜೇಶ್ವರಿ ಬೆಳಾಲ್ ಕಾಣಿಸಿಕೊಂಡಿದ್ದಾರೆ....
ಸಿನಿಮಾಸುದ್ದಿ

ಲೂಸ್ ಮಾದ ಮ್ಯಾರೀಡ್ ಲೈಫ್ ಆರಂಭ

ಬೆಂಗಳೂರು : ನಟ "ಲೂಸ್‌ ಮಾದ' ಯೋಗಿ ಮದುವೆ ಇವತ್ತು ಬೆಳಿಗ್ಗೆ ಮುಗಿದಿದೆ. ಆರ್‌.ಆರ್‌.ನಗರ ಸಮೀಪದ ಕರಿಷ್ಮಾ ಹಿಲ್ಸ್‌ ರಸ್ತೆಯಲ್ಲಿರುವ ಶ್ರೀ ಕನ್ವೆನ್ಶನ್ ಹಾಲ್‌ನಲ್ಲಿ ಇಂದು ಬೆಳಿಗ್ಗೆಯ ಶುಭ ಮುಹೂರ್ತದಲ್ಲಿ, ಸಾಹಿತ್ಯ ಅವರನ್ನು ಮದುವೆಯಾಗಿದ್ದಾರೆ ಯೋಗಿ. ಈ ಸಂದರ್ಭದಲ್ಲಿ ಎರಡೂ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಹಾಜರಿದ್ದರು. ನಿನ್ನೆ ಸಂಜೆಯೇ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಯೋಗಿ ಕುಟುಂಬವು ಮದುವೆ ಮುಂಚಿನ ಹಲವು ಶಾಸ್ತ್ರಗಳನ್ನು ಮುಗಿಸಿತು. ಹರಿಶಿಣ ಹಚ್ಚುವ ಶಾಸ್ತ್ರದೊಂದಿಗೆ ಶುರುವಾದ...
ಸಿನಿಮಾ

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆ.

ಬೆಂಗಳೂರು : ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪ್ರೀತಿ ಮಾಡ್ತಿದ್ದಾರೆ. ಈ ಜೋಡಿಗಳು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಕಳೆದ ಎರಡು ವರ್ಷಗಳಿಂದ ಕೇಳಿ ಬರ್ತಿದೆ. ಎರಡು ಚಿತ್ರದಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದ ಚಿರು ಹಾಗೂ ಮೇಘನಾ ಖಾಸಗಿ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ರು. ಸದ್ಯ ಮತ್ತೊಂದು ಸುದ್ದಿ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಕೇಳಿ ಬರ್ತಿದೆ. ಅಂದ್ಹಾಗೆ ನಟಿ ಮೇಘನಾ ಹಾಗೂ ಚಿರು...
1 69 70 71 72
Page 71 of 72