ವಿಶ್ವಕರ್ಮ ಸಂಘ ರಿ, ಮುಡಿಪು ಹಾಗೂ ಸಿಂಧೂರ ಮಹಿಳಾ ಮಂಡಳಿಯ ವತಿಯಿಂದ ನೆರವೇರಿದ ವಿಶ್ವಕರ್ಮ ಪೂಜೆ – ಕಹಳೆ ನ್ಯೂಸ್
ಮುಡಿಪು : ವಿಶ್ವಕರ್ಮ ಸಂಘ (ರಿ,) ಮುಡಿಪು ಹಾಗೂ ಸಿಂಧೂರ ಮಹಿಳಾ ಮಂಡಳಿಯ ವತಿಯಿಂದ "ಸಂಘದ ಸಭಾಭವನ"ದಲ್ಲಿ ವಿಶ್ವಕರ್ಮ ಪೂಜೆ ಹಾಗೂ ಯಜ್ಞ ಮಹೋತ್ಸವವು "ಸರಕಾರದ ನಿಯಮಾವಳಿಯಂತೆ ಸರಳ ರೀತಿಯಲ್ಲಿ" ಜರಗಿತು. ಸಂಘದ ಹಿರಿಯ ಸದಸ್ಯರಾದ ಕೆ. ಸದಾಶಿವ ಆಚಾರ್ಯ ಮುಡಿಪು ದಂಪತಿಗಳ ನೇತೃತ್ವದಲ್ಲಿ ಬ್ರ| ಶ್ರೀ| ವೈ. ವಿ. ವಿಶ್ವಜ್ಞ ಮೂರ್ತಿ ಮಂಗಳೂರು. ಹಾಗೂ ಮುಡಿಪು ಕೆ.ವಸಂತ ಪುರೋಹಿತ್ ರವರ ಆಚಾರ್ಯತ್ವದಲ್ಲಿ ಜರಗಿದ ವಿಶ್ವಕರ್ಮ ಪೂಜೆ ಹಾಗೂ ಯಜ್ಞಾ...







